Author: Ashish Vyas

“ಬೌನ್ಶ್ ಗಚ್ ರೇ ಧನ್ ಆರಂಭಿಬೇ, ಗವ್ ಗಚ್ ರೇ ನಾಡಿಆ  ಆಊ ನ ಬರ್ಶಿಬ್‌ ಸೆ ಇಂದ್ರ ರಾಜನ್, ಕೃಷಿ ಹೊಯಿಬ್ ಪಾಡಿಆ . ಕುಕುರ್ ಗಈಬೇ ಯಜು: ವೇದ್ ಛಂದ, ಬಗ್ ಪಧುತಿಬೆ ಗೀತಾ. ಏಕಾಲೆ ಜಾನಿಬು ಬರಂಗ್ ಸುಂದರ್, ಕಲಿಂಕರ  ಜಿಬಾ ಕಥಾ.” -(ಗ್ರಂಥ: ಪಟ್ಟಮಡಾಣ, ಶಿಶು ಅನಂತ ದಾಸ್) ಭಾವರ್ಥ:- ಅವರ ಶಿಷ್ಯ ಬಾರಂಗ್ ಅವರು ಶಿಶು ಅನಂತ್ ಜೀ ಅವರನ್ನು ಕಲಿಯುಗದ ಕೊನೆಯಲ್ಲಿ ಯಾವ ಲಕ್ಷಣಗಳು ಕಂಡುಬರುತ್ತವೆ ಎಂದು ಕೇಳಿದಾಗ, ಬಿದಿರಿನ ಮರದಿಂದ ಭತ್ತ ಬೆಳೆಯುತ್ತದೆ. ಮಳೆಯಾಗುವುದಿಲ್ಲ. ಕೃಷಿ ಇರುವುದಿಲ್ಲ, ಭೂಮಿ ಖಾಲಿಯಾಗಿರುತ್ತದೆ. ಯಜುರ್ವೇದವು ನಾಯಿಗಳ ಬಾಯಿಂದ ಹೊರಹೊಮ್ಮುತ್ತದೆ ಮತ್ತು ಬಕ ಪಕ್ಷಿಗಳು ಗೀತೆಯನ್ನು ಓದುತ್ತವೆ. ಈ ಸಮಯದಲ್ಲಿ ನೀವು ಕಲಿಯುಗ ನಿರ್ಗಮನವನ್ನು ತಿಳಿಯುವಿರಿ.  “ಅತಿ ಅಸಂಭವ್ ಪ್ರಸ್ತಾವ ಕಹಿಬಾ ಪುಚಿಲು ಜೇಣು ಅಂಬಾಕು.    ಗೋರು ಮನುಷ್ಯ ಕ್ನ ಪಿರ್ತಿ ಹೊಯಿಬ್, ಥೋಕಾಯೇ ಕಾಲ ಬೇಲ್ ಕು. ಶ್ರೀಫಲ, ಗುವಾತ್ , ಪಾನಸ, ಕದಳಿ,…

Read More

ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್  ಅವರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು- “ಅನುಭವ ಜ್ಞಾನ ಪ್ರಕಾಶ್ ಹೊಈಬೊ ಅನುಭವ ಕರಮುಡ, ಭಬಿಸ್ಯಾ ಬಿಚ್ಚರ್ ತೇನಿ  ಕಿ ಕಹಿಬಿ ಜ್ಞಾನೇ ನಹಿ ಥಲಕುಲ, ಲೀಲಾ ಪ್ರಕಾಶ್ ಹೆಬಾಹ್ ಭಕ್ತಾಂಕ್ ಲೀಲಾ ಭಾರಿ ಹೊಯ್ಬೆ ಲೀಲಾ ಪ್ರಕಾಶ್ ಹೆಬೋ.” ಅರ್ಥ  – ಕಲಿಯುಗದ ಅಂತ್ಯದಲ್ಲಿ ಕೇವಲ ಅನುಭವದಿಂದ ಮಾತ್ರ ಜ್ಞಾನದ ಬೆಳಕು ಬರುತ್ತದೆ. ಭಕ್ತರು  ಭಗವಂತನನ್ನು ಹುಡುಕಿದರೂ ಭಕ್ತರಿಗೆ ಪ್ರಾಪ್ತಿಯಾಗುವುದಿಲ್ಲ. ಅನುಭವ ಮತ್ತು ನಿಶ್ಚಲವಾದ  ಭಕ್ತಿ ಮಾತ್ರವೇ ಭಗವಂತನನ್ನು ಪಡೆಯುವ ಸುಲಭ ಮಾರ್ಗವಾಗಿರುವುದು. ಶ್ರದ್ದೆ , ನಂಬಿಕೆ, ಅನುಭವ ಮತ್ತು ಅಚಲವಾದ ಭಕ್ತಿಯಿಂದ ಭಕ್ತರು ಭಗವಂತನನ್ನು ಪಡೆಯುತ್ತಾರೆ ಮತ್ತು ಅವರ ಸಾನಿಧ್ಯವನ್ನು ಪಡೆಯುತ್ತಾರೆ. ಇದರ ಬಗ್ಗೆ ಮತ್ತೊಮ್ಮೆ ಮಹಾನ್ ವ್ಯಕ್ತಿ ಅಚ್ಯುತಾನಂದರು ಮಾಲಿಕಾದಲ್ಲಿಈ  ರೀತಿ ಬರೆಯುತ್ತಾರೆ … “ಕೃಷ್ಣ ಭಾಬರಸ ನೋಹೆ ಬೇದಾಭ್ಯಾಸ್ ಪುರ್ಬಾ ಜಾರ್ ಭಾಗ್ಯ ಥಿಬ್.” ಅರ್ಥ  – ಜನ್ಮ ಜನ್ಮದ ಭಾಗ್ಯ ಅಂದರೆ ಹಿಂದಿನ…

Read More

ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್ ರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು- ಮುಂದಿನ ದಿನಗಳಲ್ಲಿ ನಡೆಯುವ ಪರಮಾಣು ಮಹಾಯುದ್ಧದ ಕುರಿತು ಮಾಲಿಕಾದಲ್ಲಿ ವಿವರಿಸಲಾದ ಕೆಲವು ವಿಶೇಷ ಸಾಲುಗಳು… “ಗೋಲಿ ಗೋಲಾ ತಪಕಮಾನ  ಬರ್ಸಿಬ್ ಗೋಟಿ ಗೋಟಿಕೆ  ಜಾಣ ಆಕಾಶೊ ಮಾರ್ಗರು ಬೊಮಾ ಜಾನು ಛಡಿನ್.” ಅರ್ಥ – ನೀರು, ಭೂಮಿ ಮತ್ತು ಆಕಾಶದ ಮೂಲಕ ಎಲ್ಲಾ ಮೂರು ಕಡೆಯಿಂದ ದಾಳಿ ನಡೆಯಲಿದೆ. “ಪರ್ಮನು ಜೇ ಬೊಮಾ ಕರಿ ದೇಬೇಟಿ ಜಮಾ ಪೊಡಿಯೆ  ಜಾಲಿಯೆ ದೇಬಾಪಾಈ  ಭಾರತ್ ಸಿಮಾ.” ಅರ್ಥ – ಹಲವು ರೀತಿಯ ಅಣುಬಾಂಬ್‌ಗಳಿಂದ ಭಾರತಕ್ಕೆ ಹಾನಿ ಮಾಡುವ ಪ್ರಯತ್ನಗಳು ನಡೆಯಲಿವೆ. ಈ ಸುದ್ದಿ ಭಕ್ತರಿಗೆ ತಲುಪಿದಾಗ ಭಕ್ತರೆಲ್ಲರೂ ಒಟ್ಟಾಗಿ ದೇವರ ಆಶ್ರಯಕ್ಕೆ ತೆರಳುತ್ತಾರೆ. “ಆತ್ಂಕೆ ಡಾಕಿಬೆ ಜನ್ ಸೇತೇಬೆಲೆ ಪ್ರಭು ಸುನಿಬೆ ಕರ್ಣೋ ರಖಿಬೇ ಭಗತ್ಜಾನೋ.” ಅರ್ಥ – ಈಗಾಗಲೇ ದೇವರ ಆಶ್ರಯದಲ್ಲಿರುವ ಪ್ರಪಂಚದಾದ್ಯಂತದ ಚಕ್ರಧರ ಭಗವಾನ್ ಕಲ್ಕಿಯ ಭಕ್ತರು ಭಗವಂತನನ್ನು ಆರಾಧಿಸಿ  ವಿನಂತಿಸುತ್ತಾರೆ. …

Read More

ನಾಲ್ಕು ಯುಗಗಳಲ್ಲಿ ಅಂದರೆ ಪ್ರತಿ ಯುಗಗಳಲ್ಲಿಯೂ ಭಗವಂತನ ಐದು ಸಹಚರರ ಜನ್ಮದ ವಿವರಣೆ. “ಸತ್ಯಯುಗ ” 1) ನಾರದ 2) ಮಾರ್ಕಂಡೇಯ 3) ಗಾರ್ಗ್ 4) ಸ್ವಯಂಭು 5) ಕೃಪಾಚಾರ್ಯ “ತ್ರೇತಾ ಯುಗ” 1) ನಳ  2) ನೀಲ್ 3) ಜಾಂಬವಂತ 4) ಸುಸೆನ 5) ಹನುಮಂತ್ “ದ್ವಾಪರಯುಗ” 1) ದಾಮ 2) ಸುದಾಮ 3) ಸುಬಲ 4) ಸುಬಾಹು 5) ಸುಭಾಕ್ಷ “ಕಲಿಯುಗ” 1) ಅಚ್ಯುತಾನಂದ ದಾಸ 2) ಶಿಶು ಅನಂತ ದಾಸ 3) ಯಶವಂತ್ ದಾಸ 4) ಬಲರಾಮ್ ದಾಸ 5) ಜಗನ್ನಾಥ ದಾಸ “ಜೈ ಜಗನ್ನಾಥ”

Read More

ಮಹಾನ್ ವ್ಯಕ್ತಿ ಅಚ್ಯುತಾನಂದ್ ದಾಸ್ ಮತ್ತು ಮಹಾನ್ ವ್ಯಕ್ತಿ ಅಭಿರಾಮ್ ಪರಮಹಂಸ್ ಅವರು ಮಲಿಕಾದಲ್ಲಿ ಬರೆದ ಕೆಲವು ಸಾಲುಗಳು ಮತ್ತು ಸಂಗತಿಗಳು “ದುರ್ಗಾ ಮಧ್ಬ್ಯಾಂಕ್ ಖೇಲ ದೇಖಿ ಬಾಕು ಆಖರ್ ಹೇಲಾನಿ ಬೆಲ್, ಕಹೇ ​​ಅಭಿರಾಮ ಕಳಜೆ ಅದಮ್ ಚಪ್ಪನೇ ಸರಿಬ್ ಖೇಲ್. ದುಷ್ಠನಕು  ನಸಿಬೇ ಸಂಥನಕು ಪಾಲಿಬೇ ಕೇತೆ ಕಥಾ ಬಿಚಾರಿಬೇ, ಜಜಾನಗ್ರೆ ಸರ್ಬೆ ಮಿಲಿತ್ ಹೋಯಿಬೆ ಬಾಸಿಬ್ ಸುಧರ್ಮ ಸಭಾ.” ಅರ್ಥ  – ಒರಿಸ್ಸಾದಲ್ಲಿ ಜನಿಸಿದ ಪಂಚಸಖರಲ್ಲಿ ಇನ್ನೊಬ್ಬ ಮಹಾನ್ ವ್ಯಕ್ತಿ ಅಭಿರಾಮ್ ಪರಮಹಂಸರು ತಮ್ಮ ಮಾಲಿಕಾ ಗ್ರಂಥದಲ್ಲಿ ಧರ್ಮ ಸ್ಥಾಪನೆಯ ಕಾರ್ಯ ವನ್ನು ಮಾ ದುರ್ಗಾ (ಶಕ್ತಿ) ಮತ್ತು ಮಾಧವ (ಕಲ್ಕಿ) ಪೂರ್ಣಗೊಳಿಸುತ್ತಾರೆ ಎಂದು ಬರೆದಿದ್ದಾರೆ. ಸುಧರ್ಮ ಸಭೆಯು ಬಿರ್ಜ ಕ್ಷೇತ್ರದಲ್ಲಿ ಭಗವಂತನ ನೇತೃತ್ವದಲ್ಲಿ ನಡೆಯುವುದು  ಮತ್ತು ಸುಧರ್ಮ ಸಭೆಯಲ್ಲಿ ಜಗತ್ಪತಿ ಶ್ರೀ ಹರಿಯು ದುಷ್ಟರ ನಾಶ ಮತ್ತು ಧರ್ಮ ಸಂಸ್ಥಾಪನೆಯ ಬಗ್ಗೆ ತಮ್ಮ ಚಿಂತನೆಗಳನ್ನು ಎಲ್ಲರಿಗೂ ಪ್ರಸ್ತುತಪಡಿಸುತ್ತಾರೆ. ಈ ಕುರಿತು ಮಹಾಪುರುಷ ಅಚ್ಯುತಾನಂದ ರು ಮಾಲಿಕಾದಲ್ಲಿ…

Read More

ಮಹಾನ್ ವ್ಯಕ್ತಿ ಅಚ್ಯುತಾನಂದ ದಾಸರು  ಬರೆದ ಮಾಲಿಕಾದ ದೈವಿಕ ಸಾಲು ಮತ್ತು ಸಂಗತಿಗಳು- “ದೃತಿಯ ಅಜೋಧ್ಯಾ ಪುರಿ ಪ್ರಕಾಶಿಬ್ ರಘುನಾಥಂಕ್ ಬಿಹಾರೋ, ಸೇದಿನ್ ಎಪುರೋ ಉತ್ಕಲ್ ನಗರ್ ರಶಸ್ಥಲಿ ಹೊಯ್ಜಿಬೋ.” ಅರ್ಥ  – ಎಲ್ಲಿ ಜಗತ್ಪತಿ ನೆಲೆಸಿರುವನೋ ಅಲ್ಲಿಯ ಭೂಮಿ ಅಯೋಧ್ಯೆ ಮತ್ತು ವೃಂದಾವನದಂತೆ ಪವಿತ್ರವಾಗುತ್ತದೆ. ಕಲಿಯುಗದಲ್ಲಿ ಭಗವಾನ್ ಕಲ್ಕಿ ನೆಲೆಸಲಿರುವ ಒಡಿಶಾದ ಉತ್ಕಲ್ (ಬಿರ್ಜಾ ಪ್ರದೇಶ) ಪುಣ್ಯಭೂಮಿಯಾಗಿ  ಪರಿವರ್ತನೆಯಾಗುವುದು. ಭಕ್ತವತ್ಸಲ ಕಲ್ಕಿರಾಮ್ ಅನಂತ ಮಾಧವ ಮಹಾಪ್ರಭುಗಳು ತಮ್ಮ ಪ್ರಿಯ ಭಕ್ತರೊಂದಿಗೆ ಲೀಲೆಗಳನ್ನು ಮಾಡುತ್ತಾರೆ ಮತ್ತು ಪ್ರಿಯ ಭಕ್ತರನ್ನು ತಮ್ಮ ವಾತ್ಸಲ್ಯದಿಂದ ಸಂತೋಷಗೊಳಿಸುತ್ತಾರೆ. ಭಕ್ತರೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿಹೋಗುತ್ತಾರೆ. ಉತ್ತರ ಪ್ರದೇಶದ ನಂತರ ಉತ್ಕಲ ಭೂಮಿಯನ್ನು ಎರಡನೇ ಅಯೋಧ್ಯೆಯಾಗಿ ಪ್ರಭು ಎಲ್ಲರ ಸಮಕ್ಷಮ ಪ್ರಸ್ತುತಪಡಿಸುತ್ತಾರೆ. ಇದಾದ ನಂತರ ಕಲ್ಕಿ ದೇವರನ್ನು ಭಕ್ತರು “ಕಲ್ಕಿರಾಮ” ಎಂಬ ಹೆಸರಿನಿಂದ ಸಂಬೋಧಿಸುತ್ತಾರೆ. ದ್ವಿತೀಯ ಅಯೋಧ್ಯೆಯಲ್ಲಿ ಮಹಾರಾಸಲೀಲೆಗಳು ಸಂಘಟಿತಗೊಳ್ಳುವವು , ಇದರಲ್ಲಿ ಗೋಪ, ಗೋಪಾಲ (ದೇವತೆಗಳು) ಅಂದರೆ ಭಕ್ತ ಮತ್ತು ದೇವರ ನಡುವೆ ಭವ್ಯವಾದ ರಾಸಲೀಲೆಯನ್ನು ಆಯೋಜಿಸಲಾಗುತ್ತದೆ.…

Read More

‘ಭವಿಷ್ಯ ಮಾಲಿಕಾ’ದ ಕೆಲವು ಪ್ರಮುಖ ಸಾಲುಗಳು- ದಿಬ್ಸೆ ಉದಿತ್ ಹೋಇಬ್ ತಾರಾ| ಪ್ರಚಂಡ ಹೋಇಬ ರಬೀರ ಖರಾ। ಪವನ್ ಬಾಹಿಬ ನಿರ್ಘಾತ ಕರೀ। ಬಸಿಲಾ ಠಾರೇ ದ್ರವ್ಯ ಜಿಬ್ ಸರೀ॥ ಏಕ್ ಬಸ್ತ್ರಾಕ್ ರೆ ಬಾಂಚಿಬೆ ದಿನ್| ರಜಕ್ ಘರೆ ನಧೇಬೆ ಬಸಾನ್| ಮಾಯೆ ಭಾಣಜಾ ಮಾಯೆ ಪೋಯೆ ಸಾಂಗ್| ಭಾಈ ಭೌನಿ ರೇ ಬಿನೋದ್ ರಂಗ್| ಗುರುಂಕು ಶಿಷ್ಯ ನಮನಿ ಮಿಚುವಾ| ಕಹಿಲಾ ಕಥಾ ಕಹೂ ಕಹೂ ಮಾಯಾ| ಗುರುಂಕು ಭಂಡಿಬೆ ನಧೇಬ್ ಧನ್| ದೇಕಿಲೆ ಲುಚಿಬೇ ನತಿಬ್ ಮಾನ್|                                            ಯಶೋಬಂತ್ ಮಾಲಿಕಾ ಅರ್ಥ- ಹಗಲಿನಲ್ಲಿ ನಕ್ಷತ್ರಗಳು ಆಕಾಶದಲ್ಲಿ ಗೋಚರಿಸುತ್ತವೆ ಮತ್ತು ಸೂರ್ಯನ ಕಿರಣಗಳು ತುಂಬಾ ತೀಕ್ಷ್ಣವಾಗಿರುತ್ತವೆ.   ಚಂಡಮಾರುತವು ದಿನದಿಂದ ದಿನಕ್ಕೆ ಬಹಳ ಪ್ರಬಲವಾಗಿರುತ್ತದೆ ಮತ್ತು ನೀವು ಕುಳಿತಿರುವ ಸ್ಥಳದಿಂದಲೂ ಸರಕು ಕಳ್ಳತನವಾಗುತ್ತದೆ. ಜನರು ಒಂದೇ ಬಟ್ಟೆಯಲ್ಲಿ ದಿನಗಳನ್ನು ಕಳೆಯುತ್ತಾರೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ಅಗಸನಿಗೂ  ಬಟ್ಟೆಗಳನ್ನು ಸಹ ನೀಡುವುದಿಲ್ಲ. ಚಿಕ್ಕಮ್ಮ, ಸೋದರಳಿಯ, ತಾಯಿ, ಮಗ ಮತ್ತು ಸಹೋದರ-ಸಹೋದರಿಯ…

Read More

ಇಂದು ಭೂಮಿ ಪುಣ್ಯ ಘಳಿಗೆಯತ್ತ ಸಾಗುತ್ತಿರುವಾಗ ಒಂದೆಡೆ ಹತ್ಯಾಕಾಂಡ ಉತ್ತುಂಗದಲ್ಲಿದ್ದರೆ, ಮತ್ತೊಂದೆಡೆ ಪಾಪವೂ ಕೊನೆಯ ಹಂತದಲ್ಲಿದೆ. ಒಂದೆಡೆ ಭಕ್ತಾದಿಗಳ ಸಮಾಗಮದಿಂದ ಮೋಕ್ಷ ಕಾರ್ಯ ನೆರವೇರುತ್ತಿದ್ದರೆ, ಮತ್ತೊಂದೆಡೆ ಪಾಪಿಗಳ ವಿನಾಶವೂ ನಡೆಯುತ್ತಿದೆ. ಪ್ರಸ್ತುತ ನಾವೆಲ್ಲರೂ ಅತ್ಯಂತ ಕಷ್ಟಕರವಾದ ಮತ್ತು ಅಮೂಲ್ಯವಾದ ಸಮಯವನ್ನು ಹಾದುಹೋಗುತ್ತಿದ್ದೇವೆ, ಈ ಕಷ್ಟಕರ ಪರಿಸ್ಥಿತಿಯಿಂದ ಪಾರಾಗಲು ಒಂದೇ ಒಂದು ಸುಲಭವಾದ ಮಾರ್ಗವಿದೆ ಅದು ಭವಿಷ್ಯ ಮಾಲಿಕವನ್ನು ಅನುಸರಿಸುವುದರೊಂದಿಗೆ ಭಗವಾನ್ ಕಲ್ಕಿಯಲ್ಲಿ ಸಂಪೂರ್ಣ ಶರಣಾಗುವುದು  ಏಕೆಂದರೆ ಜಗತ್ತಿನಲ್ಲಿ ವಿನಾಶದ ಕೋಲಾಹಲವು ನಡೆಯುತ್ತಿರುವುದಕ್ಕಿಂತ ಅಧಿಕ ಪ್ರಮಾಣದ ವಿನಾಶಕಾರಿಯ ಪರಿಸ್ಥಿತಿಯು ಮಾನವ ಸಮಾಜದ ಮುಂದೆ ಬರಲಿದೆ. ಮಾನವ ಸಮಾಜವು ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೂ  ಅವರು ಬದಲಾಗದಿದ್ದರೂ ಭಗವಂತನ ಸಾರ್ವಭೌಮತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಧರ್ಮ ಸಂಸ್ಥಾಪನೆಯ ಸಮಯದಲ್ಲಿ ಭಗವಂತನ ಮುಂದೆ ಧರ್ಮವೇ ಸರ್ವಶ್ರೇಷ್ಠ, ಅವರು ಯಾವುದೇ ಧರ್ಮ, ಪಂಥ  ಅಥವಾ ಜಾತಿಯಾಗಿರಲಿ, ಯಾರು  ಧರ್ಮದಿಂದ ಇರುವರೋ ಆ ದೈವಿಕ ಜನರು ಮಾತ್ರ ಸತ್ಯ ಯುಗವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಪಾಪ, ಅನ್ಯಾಯ, ಅಧರ್ಮ…

Read More

ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು- “ತೋಕೆ ಕಹುತುಬೆ ಜನಂ ಹೆಲೆನಿ ದರ್ಶನ ಕರಿಚಿಮುಯಿ| ತೋಕೇ ಕಹುತುಬೇ ಜನ್ಮ ಹೇಬೇ ಪ್ರಭು ಠಾರ ಗರ್ ಬೂಜ್ಹೋ ತುಹಿ| ಬುದ್ದ್ದಿ ವಿವೇಕ ಕೋ ಪ್ರಭು ಹರಿ ನೆಬೆ ಬಣ ಹೆಬೆ ಸುಜ್ಞಾಜನ |  ಅಪನಾ ಹಸ್ತಾರೆ ಸ್ಕಂದ್ ಚಿಡಾಇಬೇ ಮಿಲಿಬೆ ದೇಬಿ  ಭಾಬಾನ|”  ಅರ್ಥ – ಅನೇಕ ಭಕ್ತರು ಭಗವಾನ್ ಕಲ್ಕಿದೇವನನ್ನು ಭೇಟಿ ಮಾಡುತ್ತಾರೆ ಮತ್ತು ವಿಶ್ವಧರ್ ಕಲ್ಕಿದೇವನನ್ನು ದರ್ಶನವನ್ನು ಮಾಡಿರುವುದಾಗಿ ಜಗತ್ತಿಗೆ ತಿಳಿಸುತ್ತಾರೆ.  ಕೆಲವು ಭಕ್ತರು ಜ್ಞಾನದ ಮಾರ್ಗವನ್ನು ಅತ್ಯುತ್ತಮವೆಂದು ಪರಿಗಣಿಸುವ ಮತ್ತು ತಮ್ಮನ್ನು ತಾವು ಧರ್ಮಗ್ರಂಥಗಳ ಜ್ಞಾನಿ ಎಂದು ಹೇಳಿಕೊಳ್ಳುವ ಭಕ್ತರಿದ್ದಾರೆ. ಅಂತಹವರು ಭಗವಂತನು ಮಾನವ ಶರೀರದಲ್ಲಿ ಅವತರಿಸುವ ಸಮಯ ಇನ್ನೂ ಬಂದಿಲ್ಲ  ಕಲ್ಕಿ ಅವತರಿಸುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಕಲಿಯುಗವು ‘ನಾಲ್ಕು ಲಕ್ಷದ ಮೂವತ್ತೆರಡು ಸಾವಿರ’ ವರ್ಷಗಳು ಎಂದು ವಾದಿಸುತ್ತಾರೆ. ಜ್ಞಾನದ ಮೂಲಕ ದೇವರನ್ನು ಹುಡುಕುವವರು…

Read More

ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್ ರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು- “ಭಾರತರ ಶೇಷ ರಾಜ ಜೋಗಿ ಬಾರ್ ಜಾಣ, ಏಹಾಪರೇ  ಹೆಬ್ ಮಿಲಿಟರಿ ಶಾಸನ, ಮಿಲಿಟರಿ ಶಾಸನ ಪರೇ ಕಿಚು ದೀನ್ ಪಾಈ   ಸಹ ಜೋಗಿ ರಾಜ್ ಜೋಗಿ ಶ್ರೇಷ್ಠ ಅಪ್ನಾ ರಾಜಾ ಹೇಬೆ ತಹಿ, ಏಹಿ ಸಮಯ ಹೆಬೊ ಶಾಂತಿ ಜಾತ್ರ ಮಾನೋ, ಓಂಕಾರ ಧ್ವನಿರೆ ಭಾಯಿ ಕಂಪಿಬೆ ಮೆದ್ನಿ.” ಅರ್ಥ  – ಭಾರತದ ಕೊನೆಯ ಪ್ರಧಾನಿ ಒಬ್ಬ ಯೋಗಿಯಾಗುತ್ತಾರೆ. ಅವರಿಗೆ ಯಾವುದೇ ಸಂತಾನವಿರುವುದಿಲ್ಲ. ಬ್ರಹ್ಮಚಾರಿಯಾಗಿ ಜೀವನ ನಡೆಸುವರು. ದೇಶದ ಪ್ರಗತಿಗೆ ಅವರಿಂದ ಅನೇಕ ಕೆಲಸಗಳು ಆಗುತ್ತವೆ. ಅವರು ಹುಟ್ಟಿನಿಂದ ಶುದ್ಧ ಸಸ್ಯಾಹಾರಿಯಾಗಿರುತ್ತಾರೆ. ಅವರು ಭಾರತದ ಯೋಗವನ್ನು (ಯೋಗ ದಿನ) ಪ್ರಪಂಚದಾದ್ಯಂತ ಪ್ರಸಿದ್ಧಗೊಳಿಸುತ್ತಾರೆ. ಪ್ರಸ್ತುತ, ಮಲಿಕಾದಲ್ಲಿ ನೀಡಲಾದ ಕೊನೆಯ ಪ್ರಧಾನಿಯ ಎಲ್ಲಾ ಗುಣಲಕ್ಷಣಗಳು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ 100% ಹೋಲುತ್ತವೆ. ಭಾರತದ ಕೊನೆಯ ಪ್ರಧಾನಿಯ ಬಗ್ಗೆ ಮಾಲಿಕಾದಲ್ಲಿ ನೀಡಲಾದ ಎಲ್ಲಾ…

Read More